"ಕಾಲ್ಗೆಜ್ಜೆ" ಸಾವಿರಾರು ರೂಪಾಯಿಗಳಲ್ಲಿ ಬರುತ್ತದೆ
ಆದರೆ
ಕಾಲುಗಳಲ್ಲಿ ಧರಿಸಲಾಗುತ್ತದೆ
ಮತ್ತು
"ಸಿಂಧೂರದ ಬೊಟ್ಟು" ಒಂದು ರೂಪಾಯಿಯಲ್ಲಿ ಬರುತ್ತದೆ
ಆದರೆ
ಹಣೆಯನ್ನು ಶೃಂಗರಿಸಲಾಗುತ್ತದೆ
ಆದ್ದರಿಂದ ಬೆಲೆ ಮುಖ್ಯವಲ್ಲ.
ಅದರ ಕೆಲಸ ಮುಖ್ಯವಾಗುತ್ತದೆ
ಒಂದು ಪುಸ್ತಕದ ಮಳಿಗೆಯಲ್ಲಿ ಜೋಡಿಸಿರುವ
"ಭಗವದ್ಗೀತೆ" ಮತ್ತು "ಕುರಾನ್" ತಮ್ಮ ತಮ್ಮಲ್ಲಿ ಎಂದೂ ಜಗಳವಾಡುವುದಿಲ್ಲ.
ಮತ್ತೆ
ಯಾರು ಅದಕ್ಕಾಗಿ ಜಗಳವಾಡುತ್ತರೋ ಅವರು ಎಂದೂ ಎರಡನ್ನೂ ಓದಿದವರಲ್ಲ.
"ಉಪ್ಪಿನಂತೆ" ಕಹಿ ಜ್ಞಾನ ನೀಡುವವರು ನಿಜವಾದ ಮಿತ್ರರಾಗಿರುತ್ತಾರೆ.
ಸಿಹಿ ಮಾತಾಡುವವರು
ನಯವಂಚಕರಾಗಿ ಇರುತ್ತಾರೆ
ಇತಿಹಾಸ ಸಾಕ್ಷಿಯಾಗಿದೆ ಈ ತನಕ
"ಉಪ್ಪಿಗೆ" ಇಂದಿಗೂ ಕ್ರಿಮಿಕೀಟ ಬಿದ್ದಿಲ್ಲ
"ಮಿಠಾಯಿಗೆ" ಸಾಮಾನ್ಯವಾಗಿ "ಕ್ರಿಮಿಕೀಟ" ಬೀಳುತ್ತವೆ
"ಒಳ್ಳೆಯ" ದಾರಿಯಲ್ಲಿ ಯಾವ ವ್ಯಕ್ತಿಯು ಹೋಗಲಿಚ್ಛಿಸುವುದಿಲ್ಲ
ಆದರೆ ಕೆಟ್ಟ ದಾರಿಯಲ್ಲಿ ಎಲ್ಲರೂ ಹೋಗುತ್ತಾರೆ
ಇದರಿಂದಾಗಿ
ಶರಾಬು ಮಾರುವವರು ಎಲ್ಲೂ ಹೋಗುವುದಿಲ್ಲ.
ಆದರೆ " ಹಾಲೂ" ಮಾರುವವರಿಗೆ
ಮನೆ, ವಠಾರ, ಬೀದಿ,
ಮೂಲೆ ಮೂಲೆಗೆ ಹೋಗಬೇಕಾಗುತ್ತದೆ.
ಮತ್ತೆ
ಅವರಲ್ಲಿ ಮೇಲಿಂದ ಮೇಲೆ ಕೇಳಲಾಗುತ್ತದೆ
ನೀರು ಬೆರಸಿಲ್ಲ ತಾನೆ ?
ಅದರೆ
ಶರಾಬಿಗೆ ತಮ್ಮ ಸ್ವಂತ ಕೈಗಳಿಂದ
ನೀರು ಬೆರಸಿ ಬೆರಸಿ ಕುಡಿಯುತ್ತಾರೆ
ಓಹೋ... ಜಗತ್ತೇ...ಮತ್ತೆ ನಿನ್ನ ಕ್ರಮವೇ ..?