ಗೋಮಾಂಸ_ಭಕ್ಷಿಸುತ್ತಾರೆ_ಎಂಬ_ಒಂದೇ_ಒಂದು_ಕಾರಣಕ್ಕೆ_ಮುಸ್ಲಿಮರನ್ನು_ಅಕ್ರಮಿಸುತ್ತಿರುವ_ಹಲ್ಲೆಗೈಯುತ್ತಿರುವ ಓ ನನ್ನ ಮುಸ್ಲಿಮೇತರ ಸಹೋದರರೇ*
ಗೋಮಾಂಸ ಕೇವಲ ಮುಸಲ್ಮಾನರ ಆಹಾರ ಪದ್ದತಿ ಮಾತ್ರವಲ್ಲ. ನೀವು ಇಷ್ಟಪಡುತ್ತಿರುವ, ನೀವು ಆದರ್ಶ ಪುರುಷರನ್ನಾಗಿ ಕಾಣುವ ನಿಮ್ಮ ಪೂರ್ವಿಕರು ಕೂಡ ಗೋಮಾಂಸವನ್ನು ಪ್ರೋತ್ಸಾಹಿಸಿದ್ದಾರೆ.
*ಹಾಗಾದರೆ ನೀವು ಯಾರಿಗೋಸ್ಕರ ಮುಗ್ದ ಮುಸ್ಲಿಮರ ಮೇಲೆ ಹಲ್ಲೆಗೈಯ್ಯುತ್ತೀರಿ?*
ನೀವು ಯಾವಾಗಲೂ ಜಪಿಸುತ್ತಿರುವ
ಶ್ರೀರಾಮನು ಕೂಡ ಮಾಂಸಾಹಾರಿ ಯಾಗಿದ್ದರು ಎಂಬುದಕ್ಕೆ ರಾಮಾಯಣ ಸಾಕ್ಷಿಯಾಗಿದೆ. 🌹
ನೀವು ಎಡವಿದ್ದೆಲ್ಲಿ??
ನಿಮ್ಮ ಪೂರ್ವಿಕರ ದೃಷ್ಟಿಯಲ್ಲಿ ಪಾಪವಲ್ಲದ ಕಾರ್ಯ ನಿಮಗೆ ಪಾಪವಾಗುವುದು ಹೇಗೆ?
ವಾಲ್ಮೀಕಿ ರಾಮಾಯಣ ದಲ್ಲಿ ಸ್ಪಷ್ಟವಾಗಿ ಶ್ರೀ ರಾಮನು ಮಾಂಸಹಾರ ಬಕ್ಷಿಸುತಿದ್ದರು ಎಂದು ಹೇಳುವುದನ್ನು ಒಮ್ಮೆ ಪರಿಶೀಲಿಸಿ ನೋಡಿದರೆ ನಿಮಗೆ ವ್ಯಕ್ತವಾಗಬಹುದು.
ವನವಾಸಕ್ಕೆ ಹೊರಡುವಾಗ ಶ್ರೀರಾಮನು ಕೌಶಲ್ಯೆಯಲ್ಲಿ ಹೇಳುವ ಸಂದರ್ಭ⤵
“चतुर्दश हि वर्षाणि वत्स्यामि विजने वने!
*मधु मूल फलैः जीवन् हित्वा आमिषम् || २-२०-२९”.*
ಕನ್ನಡ ಅನುವಾದ ಹೀಗೆ⤵
”ಹದಿನಾಲ್ಕು ವರ್ಷ ನಾನು ಮಾಂಸಹಾರವನ್ನು ತ್ಯಜಿಸಿ,ಕೇವಲ ಜೇನು ಹಾಗೂ ಹಣ್ಣು ಹಂಪಲುಗಳನ್ನು ತಿಂದು ಕಾಡಿನಲ್ಲಿ ದಿನ ಕಳೆಯುತ್ತೇನೆ.-
ಅಯೋಧ್ಯ ಕಾಂಡ- 2-20-29″
💥
ಸುಂದರ ಕಾಂಡದಲ್ಲಿ ಹನುಮಂತನು ಸೀತಾ ದೇವಿಯಲ್ಲಿ ಹೇಳುವ ಸಂದರ್ಭ⤵
“न मांसं राघवो भुङ्क्ते न चापि मधुसेवते |
वन्यं सुविहितं नित्यं भक्तमश्नाति पञ्चमम् || ५-३६-४१”.
”ಶ್ರೀರಾಮನು ಈಗ ಮಾಂಸ ಭಕ್ಷಿಸುವುದಿಲ್ಲ, ಸಾಯಂಕಾಲ ಸಿಗುವ ಫಲವಸ್ತುಗಳನ್ನು ಬಿಟ್ಟು ಬೇರೆ ಏನೂ ತಿನ್ನುವುದಿಲ್ಲ.
ಸುಂದರ ಕಾಂಡ- 5-36-41″
💥ಅರಣ್ಯ ಕಾಂಡದ ಒಂದು ಶ್ಲೋಕ ಹೀಗೆ ⤵
“निहत्य पृषतम् च अन्यम् मांसम् आदाय राघवः |
त्वरमाणो जनस्थानम् ससार अभिमुखः तदा || ३-४४-२७”.
,”ರಾಘವನು ಒಂದು ಜಿಂಕೆಯನ್ನು ಕೊಂದ.ಅದರ ಮಾಂಸವನ್ನು ತೆಗೊಂಡು ಜನಸ್ಥಾನಕ್ಕೆ ಹೋದನು.
ಅರಣ್ಯ ಕಾಂಡ- 3-44-27″,
ಇದರಿಂದ ವ್ಯಕ್ತವಾಗುತ್ತದೆ ಶ್ರೀ ರಾಮನು ಓರ್ವ ಮಾಂಸಹಾರಿಯಾಗಿದ್ದರೆಂದು.
ವಾಲ್ಮಿಕಿ ರಾಮಾಯಣವನ್ನು ತಿದ್ದುಪಡಿ ಮಾಡಿದ ಜೈನ-ಬುದ್ದ ದರ್ಮದ ಅನುಯಾಯಿಗಳ ವಾದವಾಗಿದೆ ಅವರು ಸಸ್ಯಹಾರಿಯೆಂದು.
ವಾಸ್ತವದಲ್ಲಿ ಅವರು ಓರ್ವ ಮಾಂಸಹಾರಿಯಾಗಿದ್ದರು ಎಂಬುದಕ್ಕೆ ಮೇಲಿನ ಪುರಾವೆಗಳೇ ಸಾಕು.
ಮಾತ್ರವಲ್ಲ ಶ್ರೀ ರಾಮನು ಮೃಗಗಳನ್ನು ಬಲಿ ಕೊಡುತಿದ್ದರು ಹಾಗೂ ಅದರ ಚರ್ಮಗಳಿದ ತಯಾರಿಸಿದ ವಸ್ತ್ರಗಳನ್ನು ಉಪಯೋಗಿಸುತಿದ್ದರೆಂದು ವಾಲ್ಮೀಕಿ ಯವರು ವ್ಯಕ್ತಪಡಿಸುತ್ತಾರೆ. ವೇದಗಳು ಕೂಡ ಇದನ್ನು ಸಮರ್ತಿಸುತ್ತದೆ.
ಶ್ರೀ ರಾಮನನ್ನು ಅತಿಯಾಗಿ ಪ್ರೀತಿಸುವವರು ಆ ಹೆಸರಿನ ಆಶಯವನ್ನಾದರೂ ಕಲಿತಿರುತಿದ್ದರೆ ಇವತ್ತು ಇಂತಹ ಹಿಂಸೆಗಳಿಗೆ ಅವರ ಅನುಯಾಯಿಗಳು ಇಳಿಯುತ್ತಿರಲಿಲ್ಲ.
*ಇಬ್ಬರ ನಡುವೆ ಸ್ನೇಹ ಬೆಳೆಸುವವ ಎಂದಾಗಿದೆ ಆ ಪದದ ಅರ್ಥ*.
ಅವರ ಆದರ್ಶವು ಹಾಗೂ ಇಂದು ಅವರ ಅನುಯಾಯಿಗಳೆಂದು ವಾದಿಸುತ್ತಿರುವವರ ಆದರ್ಶವು ಪರಸ್ಪರ ವಿರುದ್ದವಾಗಿದೆ.
ಶ್ರೀ ರಾಮನ ಆದರ್ಶವನ್ನು ಹಿಂಬಾಲಿಸುವ ಅವರ ಅನುಯಾಯಿಗಳು ಅನ್ಯ ಧರ್ಮ ವನ್ನು ಪ್ರೀತಿಸುವ ಬದಲು ಅನ್ಯರನ್ನು ದ್ವೇಷಿಸುವುದು ಯಾಕೆ?
💥 ಬ್ರಹ್ಮನು ಮನುಷ್ಯನನ್ನು ಮನುಷ್ಯನಿಗೋಸ್ಕರ ಸೃಷ್ಟಿಸಿದನು, ಮನುಷ್ಯನಿಗೆ ಯಾವ ಮೃಗಗಳ ಮಾಂಸವನ್ನು ಬೇಕಾದರೂ ತಿನ್ನುವ ಅಧಿಕಾರ(ಸ್ವಾತಂತ್ರ್ಯ) ವಿದೆ.
(ಮನುಸ್ಮತಿ ,ಅಧ್ಯಾಯ- 5 , ಶ್ಲೋಕ 30)
💥 ಹಸು ,ಎಮ್ಮೆ, ಹೋರಿ,ಕುದುರೆ ಮುಂತಾದವು ಗಳನ್ನು ಇಂದ್ರನು ಭಕ್ಷಿಸುತಿದ್ದನು
(ಋಗ್ವೇದ- 6/17)
💥 ಪುರಾಣಿಕ ಕಾಲದಲ್ಲಿ ಗೋಮಾಂಸ ತಿನ್ನದವರನ್ನು ಉತ್ತಮ ಹಿಂದು ಎಂದು ಪರಿಗಣಿಸುತ್ತಿರಲಿಲ್ಲ..
ಸ್ವಾಮಿ ವಿವೇಕಾನಂದ -
(ಸಂಪೂರ್ಣ ಕೃತಿಗಳು-ಪುಟ- 536)
💥ವೇದ ಕಾಲದಲ್ಲಿ ಗೋ ಮಾಂಸ ತಿನ್ನದ ಬ್ರಾಹ್ಮಣ ನನ್ನು ಬ್ರಾಹ್ಮಣವೆಂದು ಪರಿಗಣಿಸುತ್ತಿರಲಿಲ್ಲ
(ಸಂಪೂರ್ಣ ಕೃತಿ ಗಳು ಪುಟ 174)
💥ಬೃಹದಾರಣ್ಯಕೇಪನಿಷತ್ತ್ ಹೇಳುತ್ತದೆ ⤵
'ನನಗೆ ವಿದ್ವಾಂಸನು,ಚುರುಕಾದ ಬುದ್ದಿವುಳ್ಳವನು, ಸಭೆಗಳಲ್ಲಿ ಪ್ರಸಿದ್ಧಿ ಪಡೆದವನಾದ ಮಕ್ಕಳು ಬೇಕೆಂದು ಆಶಿಸುವುದಾದರೆ ಮಾಂಸದಿಂದ ಉಂಟುಮಾಡಿದ ಆಹಾರವನ್ನು ಅವನು ಸೇವಿಸಬೇಕು.
''(6418)
💥 ಮಹಾಭಾರತದಲ್ಲಿಯೂ ಮುಂದುವರಿಯುತ್ತದೆ⤵
ಅನುಷ್ಯಾಸನ ಪರ್ವದಲ್ಲಿ (88) ಭೀಷ್ಮನು ಯುದಿಷ್ಟಿರನಿಗೆ ಕೊಡುವ ನಿರ್ದೇಶನ⤵
"ನೀವು ನಿಮ್ಮ ಪೂರ್ವಿಕರನ್ನು ತೃಪ್ತಿ ಪಡಿಸಲಿಕ್ಕೆ ,ಸಂತುಷ್ಟ ಗೊಳಿಸಲಿಕ್ಕೆ ಗೋಮಾಂಸವನ್ನು ಕೊಡಬೇಕು.
💥ಮನುವಿನ ಕೆಲವು ವಚನಗಳು ನೋಡಿ
ನ-ಅತ್ತಾ ದುಷ್ಯತ್ತದನ್ನಾದ್ಯಾನ್ ಪ್ರಾಣಿಣೋಅಹನ್ಯಹನ್ನಪಿ |
ದಾತ್ರಾ ಏವ ಸೃಷ್ಟಾ ಹ್ಯಾದ್ಯೋಜ ಪ್ರಾಣಿನೋ ಅತ್ತಾರ ಏವಚ || 5-30
"ತಮಗೆ ತಿನ್ನಲಿಕ್ಕೆ ವಿಧಿಸಿದವುಗಳನ್ನು ತಿನ್ನುವುದು ಪಾಪವಲ್ಲ.ಕಾರಣವೇನೆಂದರೆ ಸೃಷ್ಟಿಕರ್ತನಾಗಿದ್ದಾನೆ ಭಕ್ಷಿಸುವವನ್ನು ಭಕ್ಷಿಸುವುದನ್ನೂ ಸೃಷ್ಟಿಸಿದವನು.
ಮುಂದುವರಿಯುವುದು..
#ಸೂಚನೆ:
ಈ ಲೇಖನ ಯಾರದೇ ಕೋಮುಭಾವನೆಯನ್ನು ಕೆರಳಿಸುವ ಉದ್ದೇಶವನ್ನು ಹೊಂದಿಲ್ಲ. ಈ ವಿಷಯವನ್ನು ಹೀಗೆ ಚರ್ಚೆ ಮಾಡುವ ಉದ್ದೇಶವೇನೆಂದರೆ ನಮ್ಮ ನಡುವೆ ರಾಜಕೀಯ ಪಕ್ಷಗಳು ತಮ್ಮ ಸ್ವ ಉದ್ದೇಶಗಳಿಗಾಗಿ ಸೃಷ್ಟಿಸಿರುವ ಆಳ ಕಂದಕವನ್ನು ಮರುಜೋಡಿಸಲಿಕ್ಕಾಗಿದೆ. ಮುಸ್ಲಿಮರನ್ನು ಕಾಣುವಾಗಲೇ ದ್ವೇಷ ಕಾರುತ್ತಿರುವ ಅಮುಸ್ಲಿಮರನ್ನು ನಾನು ನೋಡುವಾಗ ಅವರ ಮೇಲೆ ಮರುಕ ಉಂಟಾಗುತ್ತದೆ. ಯಾಕೆಂದರೆ ಕೆಲವು ತಪ್ಪುಕಲ್ಪನೆಗಳಾಗಿವೆ ನಮ್ಮನ್ನು ಇಷ್ಟು ದೂರಮಾಡಲು ಕಾರಣವಾಗಿರುವುದು. ಇಂತಹ ಅಡಚಣೆಗಳು ದೂರವಾದರೆ ನಾವು ಪರಸ್ಪರ ಅರಿತುಕೊಂಡು ಒಂದೇ ತಾಯಿಯ ಮಕ್ಕಳ ಹಾಗೆ ಬಾಳಬಹುದು ಎಂಬ ಉದ್ದೇಶ ದಿಂದಾಗಿದೆ.
✍🏽ಮುಷ್ತಾಕ್ ಅಬ್ದುರ್ರಹ್ಮಾನ್ ಪುತ್ತೂರು.