ಮಾಹಿತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಾಹಿತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಜೂನ್ 9, 2017

ಮಾಧ್ಯಮ ಪಿನ್ನೆ ಬ್ಯಾರಿ ಸಮುದಾಯ


📝ಉಮರ್ ಯು. ಹೆಚ್.

“1947ಲ್ ವಾಟ್ಸಾಪ್ ಇಲ್ಲಾಂತ್. ಇದ್ ನಲ್ಲೆದ್‍ಗೆ. ಇನ್ನ್ ರೆಂಗ್ ಸ್ವಾತಂತ್ರ್ಯ ಹೋರಾಟತ್ತ್ ಗ್ ಆರುಂ ಬೀದಿಗ್ ಬರಲಾಂತ್. ಎಲ್ಲಾರುಂ ಔತುಲು ದಿಚ್ಚಿತ್ತ್  ‘ಈ ಸಂದೇಶ ಬ್ರಿಟಿಷ್‍ರಂಕ್ ಎತ್ತುಂ ತೋಲೊ ಫೋರ್ವಾರ್ಡ್ ಆಕೊರು’ ಚೆಂತ್ ಮೆಸೇಜ್ ಕಡ್ತಿಯೋಂಟಿಕ್ಕಾತಾರ್.” ಇದ್ ಇಪರತ್ತ್‍ಗ್ ವಾಟ್ಸಾಪ್‍ಲು ವೈರಲ್ ಆಯೋ ಒರು ಜೋಕು.

ಬ್ಯಾರಿ ಸಮುದಾಯತ್ತ್‍ಲ್ ಪ್ರತಿಭಾವಂತ, ಸೃಜನಶೀಲ ಎಲ್ತ್ ಗಾರ್ ಚಮ್ಮೆ ಉಲ್ಲಾರ್. ಆಯೆಂಗಾ ಒರ್ಕೊರ್ಕ ಅಙ ಎಲ್ದ್ ರೊ ಎಲ್ತ್ ಙ ನೋಕುಂಬೊ ನಿರಾಸೆ ಆವುರು. ದಿಕ್ಕ್ ದೆಸೆ ಇಲ್ಲಾಮಾರ್ ಮನಸ್ಸ್ ಗ್ ಬನ್ನೆದೆಲ್ಲಾ ಎಲ್ದಿತ್ತ್ ವಾಟ್ಸಾಪ್‍ಲು ಕಡ್ತ್‍ರೊ ಒರು ಹಾದತ್ತ್ ನಙಲೊ ಕೊರಿಯ ಬಾಲಕ್ಕಾರ್‍ಗ್ ಉಂಡು. ಆರಾ ಕಡ್ತಿಯೊ ಮೆಸೇಜ್‍ರೊ ಸಮಾ ಓದಾಮಾರ್, ಅದ್ ನೇರಾ ಕಲವಾ ಚೆಂತ್ ನೋಕಾಮಾರ್, ಅದ್ ಕಡ್ತಿಯೆದ್ಲ್ ನಕ್ಕಾವಟ್ಟ್, ನಂಡೊ ಸಮುದಾಯತ್ತ್ ಗಾವಟ್ಟ್ ಎಂದೆಂಗುಂ ಕೊನ ಉಂಡಾ ಚೆಲ್ರೊ ವಿಮರ್ಶೆ ಆಕ್ಯಾಮಾರ್....ಬ್ಯಾರೆ ಆಲ್‍ಗಾ ಅಲ್ಲೆಂಗ್ ಗ್ರೂಪುಗಾ ಅಙನೆಮೆ ಕಡ್ತಿಕೊಡುಕೊರು ಚಮ್ಮೆ ಆಲ್ಮಾರ್ ಸಮುದಾಯತ್ತ್ ಲ್ ಉಲ್ಲಾರ್.  

ಪೊರ್ರಾಯತುಲ್ಲೊ ಬಾಲಕ್ಕಾರ್ ಈ ಬಿಸಯತ್ತ್ ಲ್ ತೆಲ್ಲ್ ಮುನ್ನೊಲೆ. ಗಲ್ಫ್‌ ಲುಲ್ಲೊ ಬ್ಯಾರಿಂಕ್ ಸ್ವಾಭಾವಿಕಮಾಯಿಟ್ಟ್ ತಂಡೊ ರಾಯ ಪಿನ್ನೆ ಊಡ್ತೊ ಆಲ್ಮಾರೊಟ್ಟುಗು ಭಾವನಾತ್ಮಕ ಸಂಬಂಧ ಉಂಡು. ರಾಯತ್ತ್ ನಡಕ್‍ರೊ ಒರು ಚೆರಿಯೊ ಘಟನೆಂ ಅಙಲೊ ಬೇಗ ಸ್ಪಂದನೆ ಆಕೊಗು, ಅಙಲೊ ಭಾವನೆರೊ ಕೆರಳಿಸೊಗು ಈ ಸಂಬಂಧ ಪ್ರೇರಣೆ ಆಕ್ರೆದ್ ಸಹಜ. ಆಯೆಂಗಾ ರಾಯತ್ತ್ ನಡನ್ನೊ ಏದೆಂಗುಂ ಘಟನೆರೊ ವಾಸ್ತವಾಂಶ ತೆರಿಯಾಮಾರ್ ಅರ್ಸತ್ತೊ ಸಿಪ್ಪತ್ತ್ ಲ್ ಎಂದೆಂಗುಂ ಎಲ್ದಿಯೆಂಗ್ ಅದ್‍ಲ್ ಲಾಬತ್ತೊ ಕಾನ ಯಾರ ನಷ್ಟಮೇ ಆವುರೊ.”ಮಾಧ್ಯಮ ಪಿನ್ನೆ ಬ್ಯಾರಿ ಸಮುದಾಯ” ಚೆಲ್ರೆ ತಲೆ ಕೆಟ್ಟ್ ಗ್ ಈ ಪೀಠಿಕೆ ಎಂದಿಗ್ ಚೆನ್ನೆಂಗ್, ಇಂಡ್ ಮಾಧ್ಯಮ ಚೆಲ್ರೆದ್ ಪೇಪರ್ ಪಿನ್ನೆ ಟಿವಿ ಮಾತ್ರ ಅಲ್ಲ. ಸಾಮಾಜಿಕ ಜಾಲತಾಣ ಆಯೊ ವೆಬ್ ಪೋರ್ಟಲ್, ಫೇಸ್ಬುಕ್, ಟ್ವೀಟರ್, ವಾಟ್ಸಾಪ್.... ಎಲ್ಲೊಂ ಸಂವಹನ ಮಾಧ್ಯಮತ್ತ್ ಗ್ ಸೇರಿಯೊಂಡ್ರು.

*ಪೇಪರ್ ಪಿನ್ನೆ ಟಿವಿ:* ಒರು ಪ್ರಜಾಪ್ರಭುತ್ವ ದೇಶತ್ತೊ ನಡಪಾಟ್‍ರೊ ಮೂನು ಅಂಗಮಾಯೊ ನ್ಯಾಯಾಂಗ, ಕಾರ್ಯಾಂಗ ಪಿನ್ನೆ ಶಾಸಕಾಂಗ ಇನ್ನೊ ಪೋಲೆ ‘ಮಾಧ್ಯಮ’ ಅದ್ರೊ ನಾಲಮತ್ತೊ ಅಂಗ ಚೆಲ್ಡಾರ್. ಮಾಧ್ಯಮ ಚೆಲ್ಡೆದ್ ನ್ಯಾಯಾಂಗ, ಕಾರ್ಯಾಂಗ ಪಿನ್ನೆ ಶಾಸಕಾಂಗ ತಪ್ಪು ಆಕಾತೊ ಪೋಲೆ ಕಾಕ್‍ರೊ ‘ವಾಚ್ ಡಾಗ್’ ಅಲ್ಲೆಂಗ್ ಕಾವಲು ನಾಯಿಂಟುಂ ಚೆಲ್ಡಾರ್. ಮಾಧ್ಯಮ ನಿಶ್ಪಕ್ಷಪಾತ ಧೋರಣೆ ಎಡ್ಕೊನೂಂಟುಂ ಚೆಲ್ಡಾರ್. ಏದೆಂಗುಂ ಮಾಧ್ಯಮತ್ತ್‍ಗ್ ನಿಶ್ಪಕ್ಷಪಾತ ಧೋರಣೆ ಎಡ್ಕೊಗಾವುಲ್ಲೆ, ಅದ್‍ಲಾಯಿಟ್ಟ್ ಪಾವತ್ತಙಲೊ, ಗತಿ ಇಲ್ಲಾತಙಲೊ, ಅನ್ಯಾಯ, ಶೋಷಣೆ, ದಬ್ಬಾಳಿಕೆ, ಅವಮಾನ, ದೌರ್ಜನ್ಯತ್ತ್ ಗ್ ಒಳಗಾಯಙಲೊ ಪರಮೈತ್ ನಿಕ್ಕ್ ರೊ ‘ಪಕ್ಷಪಾತಿ’ ಆವುನೂಂಟು ಚೆಲ್ಡೆಙೊಂ ಉಲ್ಲಾರ್.

ಮಾಧ್ಯಮ ಚೆಲ್ಡೆದ್ ಒರು ಸಮಾಜತ್ತೊ ಮೇಲ್ ನೇರ ಪರಿಣಾಮ ಬೀರೊಕಾವುರೊ ಅದ್‍ರೊಟ್ಟುಗು ಜನಾಭಿಪ್ರಾಯ ಉಂಡಾಕೊಗಾವುರೊ ಒರು ಕ್ಷೇತ್ರ. ಅದ್‍ಲಾಯಿಟ್ಟೆ ಇಂಡ್ ಮಾಧ್ಯಮ ಬಂಡವಾಳಶಾಹಿಮಾರ್, ರಾಜಕೀಯ ಪಕ್ಷಙ, ಬೇರೆ ಬೇರೆ ಧರ್ಮ, ಜಾತಿ, ಸಿದ್ಧಾಂತತ್ತೊ ಆಲ್ಮಾರ್ ಅಙಲೊ ಹಿತಾಶಕ್ತಿರೊ ಒಲ್ಚೊಲೊಗು/ಪ್ರಚಾರ ಆಕೊಗು ಪೇಪರ್ ಅಲ್ಲೆಂಗ್ ಟಿವಿ ಚಾನಲ್ ತೊಡಙಿರಾರ್. ಕೊರಿಯ ಆಲ್ಮಾರ್ ಕಾಸಾಕೊಗಾವುರೊ ಒರು ಕಚ್ಚೋಡ ಚೆಲ್ರೆ ನೆಲೆಲುಂ ಎನಿ ಕೊರಿಯ ಆಲ್ಮಾರ್ ಒರು ಸೇವಾಕ್ಷೇತ್ರ ಚೆಲ್ರೆ ನಲೆಲುಂ ಮಾಧ್ಯಮರಂಗತ್ತ್‍ಗ್ ಪ್ರವೇಶ ಆಯಿರಾರ್.

ಅದ್‍ಲಾಯಿಟ್ಟೆ ಬ್ಯಾರಿ ಸಮುದಾಯತ್ತೊ ಚಮ್ಮೆ ಆಲ್ಮಾರ್ ಎಪ್ಪೋಲೊಂ ದೂರಿಯೋಂಟಿಕ್ಕ್ ರೊ ಇದ್ರೊಮೇ. “ಆ ಟಿವಿ ಸಮ ಇಲ್ಲೆ, ಈ ಪೇಪರ್ ಸಮ ಇಲ್ಲೆ”. ತಾರ್ಕಿಕಮಾಯಿಟ್ಟ್ ಇದ್ರೊ ಒಪ್ಪಿಯೊಲ. ಅಪೆಂಗ್ ಇದ್ರೊ ಸಮ ಆಕ್ರೊ ಆರ್? ಆಯಾ ಪೇಪರ್ ಪಿನೆ ಟಿವಿರಙಮಾ ಅಲ್ಲ ಸರಕಾರಮಾ? ಸರಕಾರ ಸಮ ಆಕ್ರೊ ಎಙನೆ? ವಾಟ್ಸಾಪ್‍ಲು ಒರು ಸಂದೇಶ ಎಲ್ದಿತ್ತ್ ಬ್ಯಾರೆ ಬ್ಯಾರೆ ಗ್ರೂಪುಗು ಕಡ್ತಿಕೊಡ್ಕುರೆಮಾ? ಅಲ್ಲ ಸರಕಾರತ್ತೊ ಗಮನತ್ತ್ ಗ್ ಇದ್ರೊ ಕೊಂಬಂಡೆಮಾ? ಸರಕಾರ ಚೆನ್ನೆಂಗ್ ಪಾರ್ಲಿಮೆಂಟ್ ಪಿನ್ನೆ ವಿಧಾನಸೌಧತ್ತೊ ಮದ್ಲ್ ಅಲ್ಲಲ್ಲೆ? ಸರಕಾರ ಚೆನ್ನೆಂಗ್ ಅದ್ರೊ ಬ್ಯಾರೆ ಬ್ಯಾರೆ ಇಲಾಖೆಙ ಪಿನ್ನೆ ಅದ್‍ಲುಲ್ಲೊ ಅಧಿಕಾರಿಮಾರ್.

ಪೇಪರ್ ಪಿನ್ನೆ ಟಿವಿ ಚೆನ್ನೆಂಗುಂ ಅದ್‍ಲುಲ್ಲೊ ಆಲ್‍ಮಾರೆ. ಈ ದೇಶತ್ತ್ ಲ್ ಮಾತ್ರ ಅಲ್ಲ ನಙಲೊ ರಾಯತ್ತ್‍ಲುಂ ಪತ್ರಿಕಾಧರ್ಮತ್ತೊ ಪಾಲನೆ ಆಕ್ರೊ ಅಲ್ಲೆಂಗ್ ಅದ್ರೊ ಪಾಲನೆ ಆಕೊಗು ಒದ್ದಾಡ್‍ರೊ ಚೆಮ್ಮೆ ನಲ್ಲೊ ಪತ್ರಕರ್ತಮಾರ್, ಅಂಕಣಕಾರ್, ಕಾರ್ಟೂನಿಸ್ಟ್, ಫೊಟೋ ಜರ್ನಲಿಸ್ಟ್, ಪೇಪರ್, ಟಿವಿರಙ ಉಲ್ಲಾರ್. ಅದ್ ಚೆಮ್ಮೆ ಆಲ್ಮಾರ್ಗ್ ಪಿಡಿಲ್ಲೆ. ಅದ್‍ಲಾಯಿಟ್ಟ್ ಎಲ್ಲ ಪೇಪರ್, ಟಿವಿ, ಪತ್ರಕರ್ತಮಾರೊ ಒರೇ ತಿರಾಸ್‍ಲ್ ಇಟ್ಟ್ ತ್ತ್ ತೂಕುರೆದ್ ನಿಪ್ಪಾಟೊನು. ಈ ಬಿಸಯತ್ತ್ ಲ್ ಬ್ಯಾರಿ ಸಮುದಾಯತ್ತ್ ಲ್ ಒರು ಜನಜಾಗೃತಿರೊ ಅಗತ್ಯ ಉಂಡೂಂಟು ಕಾಂಡ್.

ಪೇಪರ್ ಪಿನ್ನೆ ಟಿವಿ ಚಾನಲ್‍ಲ್ ಮುಸ್ಲಿಮ್ ವಿರೋಧಿ, ಇಸ್ಲಾಮ್ ವಿರೋಧಿ, ಜನವಿರೋಧಿ ಸುದ್ಧಿ ಇಲ್ಲೆಂಗ್ ಲೇಖನ ಪ್ರಕಟ ಆಯೋಂಟಿಕ್ಕ್ ರೆದ್ ನೇರೆ. ಅದ್ ಪ್ರಕಟ ಆಯೆಪ್ಪ ಸುರೂಕು ಆಕೊನಾಯೊ ಪನಿ ಆಯಾ ಪೇಪರ್, ಟಿವಿರೊ ಸಂಪಾದಕ ಅಲ್ಲೆಂಗ್ ಸಂಬಂಧಪಟ್ಟೊ ಆಲ್ಮಾರೊ ಗಮನತ್ತ್ ಗ್ ಆ ಬಿಸಯ ಕೊಂಬರೊನು. ಅದ್ ಫೋನ್ ಆಕಿತ್ತ್ ಆಯಿಟಿಕ್ಕ ಅಲ್ಲೆಂಗ್ ಅಙಲೊ ಆಫೀಸ್‍ಗ್ ಸಮುದಾಯತ್ತೊ ಜವಾಬ್ಧಾರಿಯುತ ಆಲ್ಮಾರೊ ನಿಯೋಗ ಭೇಟಿ ಕೊಡ್ಕುರೆದ್ ಆಯಿಟಿಕ್ಕ. ಬ್ಯಾರಿ ಸಮುದಾಯ ಮಾಧ್ಯಮತೊಟ್ಟುಗು ಇಙನೆ ನಿರಂತರ ಸಂಪರ್ಕತ್ತ್ ಲ್ ಇನ್ನೆಂಗ್ ತಪ್ಪುಙ ತಿದ್ದ್ ರೊ, ಮನ್ನೊಲ್ಗು ಅಙಂತೊ ತಪ್ಪು ಆವಾತೊ ಪೋಲೆ ನೋಕ್ಯೊಲುರೊ ಅದ್‍ರೊಟ್ಟುಗು ಇಸ್ಲಾಮ್ ಪಿನ್ನೆ ಮುಸ್ಲಿಮಿಞಲ್ಲೊ ಮೇಲ್‍ಲ್ಲೊ ಚಮ್ಮೆ ತಪ್ಪುಕಲ್ಪನೆಙ ದೂರ ಆವುರೊ ಸಾಧ್ಯತೆ ಉಂಡು.

ಎಲ್ಲ ಪೇಪರ್‍ಲ್ ಸಂಪಾದಕರಿಗೆ ಪತ್ರ ಚೆಲ್ಡೊ ಒರು ಕಾಲಂ ಉಂಡು. ಅದ್ ಉಲ್ಲೊ ಪೇಪರ್ ಓದುರಙಲೊ ಅಭಿಪ್ರಾಯ ಚೆಲ್ಲೊಗು. ವಾಟ್ಸಾಪ್, ಫೇಸ್ಬುಕ್‍ಲು ಗೀಚ್‍ರೊ ಬದಲ್ಗ್ ನಙಲೊ ಬಾಲಕ್ಕಾರ್ ಪೇಪರ್ ಪಿನ್ನೆ ಟಿವಿರೊ ಸಂಪಾದಕ ಮಾರ್ಗ್ ಕಡ್ಲಾಸ್ ಎಲ್ದ್ ರೊ ಹಾದತ್ತ್ ಉಂಡಾಕೊನು. ಒರು ಬಿಸಯತ್ತ್ ಲ್ ಒನ್ನುರೊ ಕಾನ ಯಾರ ಕಡ್ಲಾಸ್ ಒರು ಪೇಪರ್ರೊ ಆಫೀಸ್‍ಗ್ ಪೋಯೆಂಗ್ ಆ ಪೇಪರ್‍ರೊ ಸಂಪಾದಕೀಯ ಮಂಡಳಿರೊ ಮೀಟಿಂಗ್ ಆವುರು. ಎಂದಿಗ್ ಚೆನ್ನೆಂಗ್ ಪೇಪರ್ ಓದುರಙ ಅದ್ರೊ ಗ್ರಾಹಕಮಾರ್. ಓದುರಙಲೊ ಅಭಿಪ್ರಾಯತ್ತ್ ಗ್ ಅತ್ತೆರ್ ಮಹತ್ವ ಉಂಡು.

ಜಂಡಾಮತ್ತೊ ಆಯ್ಕೆ ಉಲ್ಲೊ ಪೊಲೀಸ್ ಇಲಾಖೆಗ್ ದೂರು ಕೊಡ್ಕುರೊ, ಕೇಸ್ ದಾಖಲ್ ಆಕ್ರೊ. ಪೇಪರ್, ಟಿವಿರಙಲೊ ನ್ಯಾಯಾಲಯತ್ತ್ ಗ್ ಬಿಲಿಪಾಟ್ರೊ. ಮೂನಾಮತ್ತೊ ಆಯ್ಕೆ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾತ್ತ್ ಗ್ ದೂರು ಕೊಡ್ಕುರೊ. ಒರು ಸಮುದಾಯ ಚೆಲ್ಡೊ ನೆಲೆಲ್ ಆದ್ಯತೆರೊ ಪಿನ್ನೆ ಮಹತ್ವ ಕೊಡ್ಕೊನಾಯೊ ಆಯ್ಕೆ ಮಾಧ್ಯಮ ರಂಗತ್ತ್ ಗ್ ಪ್ರವೇಶ ಆವುರೊ. ಸೃಜನಶೀಲ ಬಾಲಕ್ಕಾರ್ ಪತ್ರಿಕೋಧ್ಯಮ ಪಡ್ಚಿತ್ತ್ ಪೇಪರ್ ಪಿನ್ನೆ ಟಿವಿ ಚಾನೆಲ್‍ಗ್ ಸೇರ್‍ರೊ. ಪ್ರಕಟ ಆವಟ್ಟ್ ಆವಾಟಿಕ್ಕಟ್ಟ್ ಬ್ಯಾರೆ ಬ್ಯಾರೆ ಪೇಪರ್‍ಗ್ ಲೇಖನ, ಕವನ. ಕತೆ ಎಲ್ದ್ರೊ. ನಙಲೆದೇ ಆಯೊ ಪೇಪರ್, ಟಿವಿ ಚಾನೆಲ್, ವೆಬ್ ಪೋರ್ಟಲ್ ತೊಡಂಞïರೊ. ಉಲ್ಲೊ ಪೇಪರ್, ಚಾನೆಲ್, ಪೋರ್ಟಲ್, ಎಲ್ತ್ ಗಾರ್ ಗ್ ಪ್ರೋತ್ಸಾಹ ಆಕ್ರೊ.

*ಎಲ್ತ್ ಗಾರ್‍ಗ್ ಸೂಚನೆ:* ಯಾರಮೈತ್ ಬ್ಯಾರಿಙ ಎಲ್ದ್ ರೊ ದೀನ್‍ರೊ ಬಗ್ಗೆ. ದೀನ್‍ರೊ ಬಿಸಯ ಎಲ್ದೊನೆ. ಅದ್‍ರೊಟ್ಟುಗು ಫಿರ್ಕ, ಗ್ರೂಪಿಸಂ, ನಿಸ್ಸಾರಮಾಯೊ ಭಿನ್ನಾಭಿಪ್ರಾಯತ್ತೊ ಬಿಸಯ ಎಲ್ದ್ ರೊ ಅಗತ್ಯ ಉಂಡಾ ಚೆಂತ್ ನಙಲೊ ಎಲ್ತ್ ಗಾರ್ ಆತ್ಮಾವಲೋಕನ ಆಕ್ರೊ ಅಗತ್ಯ ಉಂಡು. ಜೀವಂತ ಸಮುದಾಯತ್ತ್ ಲ್ ಎಪ್ಪೊಂ ಭಿನ್ನಾಭಿಪ್ರಾಯ ಇಕ್ಕ್ ರ್, ಇಕ್ಕೊನೆ. ನಙ ಎಂದ್ ಪ್ರಯತ್ನ ಆಕಿಯೆಂಗುಂ, ಎತ್ತರೆ ಎಲ್ದಿಯೆಂಗುಂ ದೀನ್‍ರೊ ಕೊರಿಯ ಬಿಸಯತ್ತ್ ಲ್ ಏಕಾಭಿಪ್ರಾಯತ್ತ್ ಗ್ ಬರೊಗು ಕಯಾಮನ್ನಾಲ್ ತೋಲೊ ಸಾಧ್ಯಮೇ ಇಲ್ಲೆ ಚೆಲ್ರೆದ್ ನಂಕ್ ಪಿಡಿಕ್ಕೊನು.
ನಙಲೊ ಸಂಘಟನೆ, ನೇದಾವುರೊ ಎತ್ತರೆ ಬೇನೆಂಗುಂ ಪೊಗಲ, ಸಮರ್ಥನೆ ಆಕ. ಅದ್‍ಗ್ ಇನೊರು ಸಂಘಟನೆ, ಅದ್ರೊ ನಾಯಕರೊ ಅವಮಾನ, ತಮಾಷೆ ಆಕ್ರೊ ಅಗತ್ಯ ಉಂಡಾ ಚೆಲ್ರೊ ಚಿಂತನೆ ಆಕೊನು. ಸಮುದಾಯತ್ತೊ ಒತ್ತೊರುಮೆಪ್ಪಾಡ್‍ಗ್ ನಷ್ಟ ಆವುಂಪೋಲ್ತೊ ಎಂದುಂ ಎಲ್ತ್ ಲ್ ಬರಾತೊ ಪೋಲೆ ಜಾಗೃತೆ ಆಕೊನು.

ಉದಯೋನ್ಮುಖ ಬ್ಯಾರಿ ಎಲ್ತ್ ಗಾರೊ ಲೇಖನ, ಕವನ, ಕತೆ ಓದುಂಬೊ ಅಂಕ್ ತರಬೇತಿರೊ ಕೊರತೆ ಉಲ್ಲೊ ಪೋಲೆ ಕಾಂಡ್. ಅಙ ಓದುರೊ ಕೊರೋಡಿಯುಂ ಎಲ್ದ್ವರೊ ಯಾರ ಪೋಲೆ ಕಾಂಡ್. ಎಲ್ತ್ ಲ್ ಸೃಜನಶೀಲತೆ ಬರೊನು, ನಙಲೊ ಎಲ್ತ್ ಓದುರಙಲೊ ಕಲ್ಬುಗು ತಟ್ಟೊನೂಂಟಾಯೆಂಗ್ ಚಮ್ಮೆ ಓದೊನು, ಪಡಿಕೊನು, ಅಧ್ಯಯನ ಆಕೊನು. ಕೊರೋಡಿ ಎಲ್ದೊನು. “ನಂಡೊ ಲೇಖನ ಆ ಪೇಪರ್‍ಗ್ ಕಡ್ತಿರೆ, ಅಙ ಪ್ರಕಟ ಆಕಿತಿಲ್ಲೆ. ಅದ್ ಇಪ್ಪ ಚೆಡ್ಡಿ ಪೇಪರ್ ಐರ್! ನಿಂಕ್ ತೆಲ್ಲ್ ಕೇಕೊಗಾವುಲ್ಲೆ” ಚೆಂತ್ ದೂರು ಚೆಲ್ರೊ ಕೊರಿಯ ಎಲ್ತ್ ಗಾರ್ ಉಲ್ಲಾರ್. ಅಂಕೆಲ್ಲಾ ನಂಡೊ ಜವಾಬು ಇದ್. “ನಂಕ್ ಕುರ್‍ಆನ್, ಹದೀಸ್ ಚೆಲ್ಲಾಮಾರ್ ಲೇಖನ ಎಲ್ದೊಗು ಆವುಲ್ಲೆ. ಸಮಮಾ ತಪ್ಪಾ ಎಲ್ಲ ಪೇಪರ್‍ಗ್ ಅಙಲೆದೇ ಆಯೊ ಒರು ಸ್ಟಾಂಡರ್ಡ್ ಉಂಡು. ನಙಲೊ ಲೇಖನ ಆ ಮಟ್ಟತ್ತ್ ಲ್ ಇಲ್ಲೆಂಗ್ ಅಙ ಅದ್ರೊ ಪ್ರಕಟ ಆಕೊಗಾವುರಾ?”

ಸಾಮಾಜಿಕ ಸಮಸ್ಯೆರೊ ಬಿಸಯತ್ತ್ ಲ್, ಸಮಾಜತ್ತೊ ಎಲ್ಲ ವರ್ಗ, ಜಾತಿ, ಜನಾಂಗತ್ತೊ ಮೇಲ್ ಆಯೋಂಟುಲ್ಲೊ ದಬ್ಬಾಳಿಕೆ, ದೌರ್ಜನ್ಯ, ಶೋಷಣೆರೊ ವಿರುದ್ಧ ಬ್ಯಾರಿ ಎಲ್ತ್ ಗಾರ್ ಪೆನ್ನ್ ಉಪಯೋಗ ಆಕೊನು. ಕನಿಷ್ಠ ನಙಲೊ ಔತುರೊ ಮುಟ್ಟ ಮೋರಿ ಸಮ ಇಲ್ಲೆ, ರೋಡ್ ಸಮ ಇಲ್ಲೆ...ಚೆಲ್ರೊ ಸಂಪಾದಕರಿಗೆ ಪತ್ರ ಎಲ್ದೊಗು ಸುರಾಕೊನು. ಈ ಅವಕಾಶ ಎಲ್ಲ ಮಾಧ್ಯಮತ್ತ್ ಲ್ ಇಂಡುಂ ಉಂಡು. ಅದ್ರೊ ಸದುಪಯೋಗ ಆಕೊನು.

*ವಾಟ್ಸಾಪ್, ಫೇಸ್ಬುಕ್....:*
ಬ್ಯಾರಿ ಬಾಲಕ್ಕಾರ್ ವಾಟ್ಸಾಪ್, ಫೇಸ್ಬುಕ್ ಪಿನ್ನೆ ವೆಬ್ ಪೋರ್ಟಲ್‍ಲ್ ಯಾರ ಎಲ್ದಿಯೋಂಟಿಕ್ಕ್ ರಾರ್. ಇದ್ ನಲ್ಲೊ ಬಿಸಯಮೇ. ಆಯೆಂಗಾ ನಙ ಏದೆಂಗುಂ ಬಿಸಯತ್ತ್ ಲ್ ತಕ್ಷಣತ್ತೊ ಪ್ರತಿಕ್ರಿಯೆ ಕೊಡ್ಕುಂಬೊ ನಙಲೊ ಎಲ್ತ್ ಅಲ್ಲೆಂಗ್ ಅಭಿಪ್ರಾಯತ್ತ್ ಲ್  ತಪ್ಪು ಆವುರೊ ಸಾಧ್ಯತೆ ಉಂಡು. ಅದ್ ಆವಾತೊ ಪೋಲೆ ಜಾಗ್ರತೆ ಆಕೊನು. ಎಲ್ತ್ ಲ್ ಬಳಸ್‍ರೊ ಪ್ರತಿಯೊರು ಶಬ್ಧಂ ಇಂಡ್ ಚೆಮ್ಮೆ ಖಯಾಲ್ ಆಕಿತ್ತೇ ಎಲ್ದೊನಾವುರು. ನಾನ್ ಚೆಲ್ರೊ ಅಭಿಪ್ರಾಯ ಅದ್ ನಂಡೆ ವೈಯಕ್ತಿಕ ಅಭಿಪ್ರಾಯ ಮಾತ್ರ ಚೆಲ್ರೊ ಕಾಲ ಇದಲ್ಲ. ಅದ್ ನಂಡೊ ಸಮುದಾಯತ್ತೊ ಒಟ್ಟು ಅಭಿಪ್ರಾಯಟುಂ, ಇಸ್ಲಾಮ್ ದೀನೇ ಅಙನೇಂಟುಂ ತೀರ್ಮಾನತ್ತ್ ಗ್ ಬಂಡೊ ಸಹೋದರ ಧರ್ಮತ್ತೊ ಓದುರಙ ಉಲ್ಲಾರ್.
ನಙಲೊ ಭಾವನೆರೊ ಕೆರಳಿಸ್‍ತ್ತ್, ಅರ್ಸ ಬರ್ಪಾಟಿತ್ತ್ ರಾಜಕೀಯ ಲಾಭ ಎಡ್ಕ್‍ರೊ ಷಢ್ಯಂತ್ರ ನಡನೋಂಟುಂಡು. ನಙ ಅದ್‍ಗ್ ಬಲಿ ಆವೊಗು ತೀರ. ನಙಲೊ ಶತ್ರು ಆರ್ ಮಿತ್ರ ಆರ್ ಚೆಲ್ರೊ ಫರಕ್ ನಂಕ್ ಪಿಡಿಕ್ಕೊನು. ಶತ್ರುಮಾರ್ ನಂಕ್ ತಂಡೊ ಅಜೆಂಡಾತ್‍ಗ್ ನಙ ಪ್ರತಿಕ್ರಿಯೆ, ಪ್ರತಿಭಟನೆ ಆಕ್ರೆದ್ ನಿಪ್ಪಾಟೊನು. ಅಜೆಂಡಾ ನಙ ತಯಾರ್ ಆಕೊನು. ನಙಲೊ ವಿರೋಧಿಮಾರ್ ಅದ್‍ಗ್ ಜವಾಬ್ ತಂಡೊ ಪೊಲ್ತೊ ವಾತಾವರಣ ನಿರ್ಮಾಣ ಆವೊನು.

ಏದ್ ಸಂದರ್ಭತ್ತ್ ಲುಂ ನಂಕ್ ಅರ್ಸ ಬರಾತೊ ಪೋಲೆ, ಬಾಲಕ್ಕಾರ್ ಉದ್ರೇಕ ಆವಾತೊ ಪೋಲೆ ನೋಕ್ಯೊಲೊನು. ಸಬುರು ನಂಕಿಕ್ಕೊನು. ವಿಮರ್ಶೆ, ದೂರದೃಷ್ಠಿ ಚಿಂತನೆ, ಸಮುದಾಯತ್ತೊ ಅಭಿವೃದ್ದಿಗ್ ಸಲಹೆಙ ನಙಲೊ ಎಲ್ತ್ ಲ್ ಬರೊನು. ಏ ಕಾರಣತ್ತ್ ಗುಂ ಆರೊ ಮನಸ್ಸ್ ಗುಂ ನೊಂಬಲ ಆವಾತೊ ಪೋಲೆ ಜಾಗ್ರತೆ ಆಕೊನು. ಪೆನಙಿಟ್ಟ್, ಅವಮಾನ ಆಕಿಟ್ಟ್ ಆರೊ ಮನಸುಂ ಗೆಂದೊಗು ಸಾಧ್ಯ ಇಲ್ಲೆ, ಸಮಾಜ ಸುಧಾರಣೆ ಆಕೊಗುಂ ಆವಲೆ ಚೆಲ್ರೆದ್ ನಂಕ್ ಪಿಡಿ ಇಕ್ಕೊನು. ಪಿರ್ಸಮೇ ನಙಲೊ ಎಲ್ತ್ ಗಾರೊ ಅಸ್ತ್ರ ಆವೊನು. ನಙಲೊ ದೀನ್ ನಂಕ್ ಪಡಿಪಾಟಿರೊಂ ಅದುವೇ.

ಬುಧವಾರ, ಮೇ 24, 2017

ಜಾತಿ & ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ

http://www.nadakacheri.karnataka.gov.in/

*ಜಾತಿ & ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಪರದಾಡುತ್ತಿದ್ದೀರಾ?*

*ಅಲ್ಲಿ, ಇಲ್ಲಿ ಎಂದು ನಿಮ್ಮನ್ನು ಅಲೆದಾಡಿಸುತ್ತಿದ್ದಾರಾ?*

*ತೊಂದರೆ ಕೊಡುವ ಅಧಿಕಾರಿಗಳಿಂದ/ಏಜೆಂಟ್ ಗಳಿಂದ ಬೇಸತ್ತಿದ್ದೀರಾ?*

*_ಹಾಗಾದರೆ ಇನ್ನು ನೀವು ಬೇಸರ ಪಡಬೇಕಾದ ಅವಶ್ಯಕತೆ ಇಲ್ಲ._*

*ಇನ್ನು ನೀವು ಜಾತಿ ಮತ್ತು ಆದಾಯ ಪತ್ರ ಪಡೆಯಲು ಯಾರನ್ನೂ ಕಾಯಬೇಕಾಗಿಲ್ಲ. online ಮೂಲಕ ಅರ್ಜಿ ಸಲ್ಲಿಸಲು ಕರ್ನಾಟಕ ಸರಕಾರ ಅವಕಾಶ ಕಲ್ಪಿಸಿದೆ.*

*www.nadakacheri.karnataka.gov.in*
*ಈ Website ನ ಮೂಲಕ ಅರ್ಜಿ ಸಲ್ಲಿಸಿ, ಬಳಿಕ ನಿಮ್ಮ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನೆಮ್ಮದಿ ಕೇಂದ್ರಕ್ಕೆ ತೆರಳಿ ಪಡೆದುಕೊಳ್ಳಬಹುದು.*

*ಇಲಾಖೆ ಈಗಾಗಲೇ ನಿಗದಿಪಡಿಸಿದ ಶುಲ್ಕವನ್ನು Online ಮುಖಾಂತರವೇ ಕಟ್ಟಬಹುದು.*

*ನಿಮ್ಮಲ್ಲಿ ಇರಬೇಕಾದ ದಾಖಲೆಗಳು:*

1. ಬ್ಯಾಂಕ್ ಅಕೌಂಟ್
(ATM Card)

2. ವಿಳಾಸದ ಬಗೆಗಿನ ದಾಖಲೆಗಳ ಮೂಲ ಪ್ರತಿ.(ಒರಿಜಿನಲ್)
(ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್ ಕಾರ್ಡ್ ಇತ್ಯಾದಿ)

3. ಮೊಬೈಲ್ ಸಂಖ್ಯೆ

*_(ನಿಮ್ಮ ಪಂಚಾಯತಿಯ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇರಬೇಕು)_*

*_ನಿಮ್ಮ ಸಮಸ್ಯೆ, ನಮ್ಮ ಸೇವೆ_*

*(ವಾರದ ಪ್ರತೀ ಬುಧವಾರ & ಗುರುವಾರ ನಮ್ಮ ಕಚೇರಿಯಲ್ಲಿ ಉಚಿತ ಸೇವೆ ಲಭ್ಯ)*

*ಸಮಯ: ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ*

*ಮಾಹಿತಿ & ಉಚಿತ ಸೇವೆಗಾಗಿ:*

*ಇರ್ಷಾದ್ ವೇಣೂರ್*
*ಸಂಯೋಜಕರು,*
*ಸರಕಾರಿ ಸೌಲಭ್ಯಗಳ ಮಾಹಿತಿ ವಿಭಾಗ,*
*ಸಮಾಜ ಸೇವಾ ಘಟಕ,*
*ಜಮಾಅತೆ ಇಸ್ಲಾಮೀ ಹಿಂದ್,*
*ಹಿದಾಯತ್ ಸೆಂಟರ್,*
*ಬೀಬಿ ಅಲಾಬಿ ರಸ್ತೆ, ಬಂದರ್, ಮಂಗಳೂರು-575001*

ಮೊ:
9844963059
7676413059

E-mail: ssuhelpline@gmail.com

Facebook/Social Service Unit-SSU

ಶುಕ್ರವಾರ, ಡಿಸೆಂಬರ್ 9, 2016

ನೀರು ಕುಡಿಯೋಣ

ನೀರು ಕುಡಿಯೋಣ
------------------
ಈ ಲೇಖನದ ಶೀರ್ಷಿಕೆ ಓದಿ ಗಲಿಬಿಲಿ ಆಗದಿರಿ. ಸರಿಯಾಗಿಯೇ ಇದೆ. ಒಮ್ಮೆ ನಮ್ಮ ಇಡೀ ದಿನವನ್ನು ಕಣ್ಮುಂದೆ ತಂದು ಕೊಳ್ಳಿ ಮತ್ತು ಯೋಚಿಸಿ ಹೇಳಿ. ನಾವು ಒಂದು ದಿನದಲ್ಲಿ ಹೆಚ್ಚು ತಿನ್ನುತ್ತೇವಾ? ಹೆಚ್ಚು ನೀರನ್ನು ಕುಡಿಯುತ್ತೇವಾ? ತಿನ್ನುತ್ತೇವೆ ಎಂದಾದಲ್ಲಿ ಎಷ್ಟು ತಿನ್ನುತ್ತೇವೆ? ಹಸಿವು ನೀಗಿಸಿ ಕೊಳ್ಳಲು ತಿನ್ನುತ್ತೇವಾ? ಬಾಯಿ ಚಪಲಕ್ಕಾಗಿ ತಿನ್ನುತ್ತೇವಾ? ಎಂಬ ಅನೇಕ ಪ್ರಶ್ನೆಗಳು ಹುಟ್ಟಿ ಕೊಳ್ಳುತ್ತವೆ. ಮಕ್ಕಳಾದಿಯಾಗಿ ಬಹುಪಾಲು ಜನರು ಹೆಚ್ಚೆಚ್ಚು ತಿನ್ನುವ ಅಭ್ಯಾಸದಿಂದಾಗಿ ಅನಾರೋಗ್ಯಕ್ಕೆ ಈಡಾಗುತಿದ್ದೇವೆ ಎಂಬುದನ್ನು ತಿಳಿದೋ -ತಿಳಿಯದೋ ತಿನ್ನುವ ಕೆಲಸದಲ್ಲಿ ತೊಡಗಿಸಿ ಕೊಳ್ಳುತ್ತಾರೆ.

ಆದರೆ ಹೆಚ್ಚು ನೀರನ್ನು ಕುಡಿಯುತ್ತೇವೆ ಎಂದಾದಲ್ಲಿ ನೀವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದೀರಿ ಎಂದರ್ಥ. ನಾವು ಆಹಾರವನ್ನು ಎಷ್ಟು ಪ್ರೀತಿಯಿಂದ ಸ್ವಾಹಾ ಮಾಡುತ್ತೇವೆಯೋ ಅಷ್ಟೇ ಆಸ್ಥೆಯಿಂದ ನೀರನ್ನು ಕುಡಿಯುತ್ತಾ ಇದ್ದಲ್ಲಿ ಏನೆಲ್ಲ ಪ್ರಯೋಜನಗಳು ನಮಗೆ ಲಭಿಸ ಬಹುದು ಎಂಬುದನ್ನು ಮನದಟ್ಟು ಮಾಡಲು ಅರಿವು ನೀಡಲು ಲೇಖನಕ್ಕೆ ಈ ರೀತಿಯ ಶಿರೋನಾಮೆ.

ಮಾತುಗಳಲ್ಲಿಯೇ ಮತ್ತೊಬ್ಬರಿಗೆ ನೀರು ಕುಡಿಸೋ, ನೀರು ಇಳಿಸೋ ಕಲೆ ಗೊತ್ತಿರುವ ಪ್ರಚಂಡ ಕಲಾವಿದರು ನಮ್ಮಲಿದ್ದಾರೆ.
ಆ ವಿಚಾರವಿಲ್ಲಿ ಅಪ್ರಸ್ತುತ. ಆದರೆ ಪ್ರತಿದಿನ ಕೇವಲ ನೀರನ್ನು ಕುಡಿಯುವುದರಿಂದ ಏನೆಲ್ಲಾ ರೋಗಗಳು ವಾಸಿಯಾಗುತ್ತವೆ ಎಂಬುದನ್ನು ತಿಳಿದು ಕೊಂಡಾಗ ನಂಬಲು ಕೊಂಚ ಕಷ್ಟವೆನಿಸುತ್ತದೆ.

ಬೆಳ್ಳಂಬೆಳಗ್ಗೆ ಎದ್ದ ತಕ್ಷಣ, ಹಾಳು ಮುಖ ತೊಳೆಯದೇ, ಹಲ್ಲುಜ್ಜುದೆ, ಕುಳಿತು ಕೊಂಡೇ ನೀರನ್ನು ಗುಟುಕು ಗುಟುಕಾಗಿ ಅಭ್ಯಾಸವನ್ನು ನಮ್ಮ ಪೂರ್ವಿಕರು ರೂಢಿಸಿ ಕೊಂಡಿದ್ದರು. ನೀರು ಗಂಟಲಲ್ಲಿ 'ಗುಟುಕ್... ಗುಟುಕ್... ಎಂದು ಶಬ್ದ ಮಾಡುತ್ತಾ ಸಾಗುವುದರಿಂದ ಗುಟುಕು ಶಬ್ದ ಹುಟ್ಟಿರ ಬಹುದು. ಬೆಳಿಗ್ಗೆ ನೀರು ಕುಡಿಯುವ ಸದಾಭ್ಯಾಸಕ್ಕೆ ನಮ್ಮವರು ಉಷಃಪಾನ ಎಂದರೆ ಜಪಾನೀಯರು ಹೈಡ್ರೋಥೆರಪಿ ಎಂದು ಹೆಸರಿಟ್ಟರು. ತಾಮ್ರದ ಚೊಂಬಿನಲ್ಲಿ ತುಂಬಿಟ್ಟ ನೀರನ್ನು ಬೆಳಗ್ಗೆ ನಸುಕಿನಲ್ಲಿ ಕುಳಿತು ಕುಡಿದು ನಂತರ ಸ್ವಲ್ಪ ನಡೆದಾಡುವುದರಿಂದ ವಾಸಿಯಾಗುವ ರೋಗಗಳ ಒಂದು ಸಣ್ಣ ಪಟ್ಟಿ ಇಲ್ಲಿದೆ.

1) ಮಲಬದ್ಧತೆ
2) ಭೇದಿ
3) ಮಧುಮೇಹ
4) ಮೂತ್ರಾಂಗದ ತೊಂದರೆ
5) ಅಸಿಡಿಟಿ
6) ಅತಿಭಾರ
7) ಸೈನಸ್
8) ಸ್ತ್ರೀಯರ ಮಾಸಿಕ ಸಮಸ್ಯೆ
9) ಕಣ್ಣಿನ ದೋಷಗಳು
10) ಉಸಿರಾಟದ ತೊಂದರೆ                                                         11 ) ಸ್ನಾಯು ನೋವು
12) ರಕ್ತದ ಒತ್ತಡ
13) ತಲೆ ನೋವು
14) ಕೆಮ್ಮು
15) ಕ್ಷಯ
16) ಜಠರ ಸಮಸ್ಯೆಗಳು
17) ಸ್ತನ ಕ್ಯಾನ್ಸರ್
18) ಸಾಮಾನ್ಯ ಪಾರ್ಶವಾಯು
19) ಹುಳಿ ತೇಗು
20) ಮೆದುಳು ದೋಷಗಳು
21) ಅಸ್ತಮಾ
22) ರಕ್ತದ ಕ್ಯಾನ್ಸರ್
23) ರಕ್ತಹೀನತೆ
24) ಒಳಕುರು
25) ಧ್ವನಿಪೆಟ್ಟಿಗೆ ಸಮಸ್ಯೆ
26) ಶ್ವಾಸಕೋಶದ ತೊಂದರೆಗಳು ಇತ್ಯಾದಿ.

ಇಷ್ಟೆಲ್ಲಾ ಸಮಸ್ಯೆಗಳ ಪರಿಹಾರವು ಕೇವಲ ದಿನವಿಡಿ ಆಗಾಗ ನೀರು ಕುಡಿಯುವುದರಿಂದ ಆಗುತ್ತದೆ. ಆದ್ದರಿಂದ ಇಲ್ಲಿ ನೀರೇ ದಿವ್ಯೌಷಧಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅನವಶ್ಯಕವಾಗಿ ಔಷಧಿಗಳ ಸೇವನೆ, ಮಾತ್ರೆ, ಇಂಜೆಕ್ಷನ್ ಹೀಗೆ ಏನೂ ಖರ್ಚಿಲ್ಲದೇ ಕಾಯಿಲೆಗಳ ನಿವಾರಣೆ, ನಿಯಂತ್ರಣವು ನೀರು ಕುಡಿಯೋ ಅಭ್ಯಾಸದಿಂದ ಸಾಧ್ಯ ಎಂಬುದನ್ನು ಜಪಾನಿಯರು ಸಂಶೋಧನೆಗಳ ಮೂಲಕ ಕಂಡು ಕೊಂಡಿದ್ದಾರೆ.
u
ಪ್ರಾತಃ ಕಾಲದಲ್ಲಿ ಎದ್ದ ತಕ್ಷಣ ನೀರನ್ನು ಕುಡಿಯುವುದು ಪ್ರಾರಂಭದಲ್ಲಿ ಸ್ವಲ್ಪ ಕಷ್ಟಕರವೆನಿಸಿದರೂ ದಿನಂಪ್ರತಿ ಅಭ್ಯಾಸ ಬಲದಿಂದ ಒಂದೇ ಸಾರಿಗೆ 1 ರಿಂದ 1.25ಲೀ ನೀರು ಕುಡಿಯಲು ಸಾಧ್ಯವಾಗುತ್ತದೆ. ದಿನದ ಆರಂಭಕ್ಕೆ ಇದು ಉತ್ತಮ ತಳಹದಿ.  ನೀರಿನ ಸೇವನೆಯಿಂದ ಶರೀರ ಶುದ್ಧಿಯ ಜೊತೆಯಲ್ಲಿ ಹೊಸ ರಕ್ತವನ್ನು ಸೃಷ್ಟಿಸಿ ಪಚನಾಂಗಗಳನ್ನು ಬಲಗೊಳಿಸುತ್ತದೆ. ಕರುಳಿನ ಮ್ಯುಕೋಸೆಲ್ ಪದರಗಳು ಚುರುಕುಗೊಳ್ಳುತ್ತದೆ. ಕರುಳಿನ ಮ್ಯೂಕೋಸೆಲ್ ಪದರಗಳು ಜೀರ್ಣವಾದ ಆಹಾರವನ್ನು ಹೀರಿ ಕೊಂಡಾಗ ಅದು ರಕ್ತವಾಗಿ ಮಾರ್ಪಾಡುತ್ತದೆ. ಹೀಗೆ ತಯಾರಾಗುವ ಹೊಸ ರಕ್ತವು ರೋಗಗಳನ್ನು ನಿವಾರಣೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಕುಡಿದ ನೀರು ಕರುಳಿನಲ್ಲಿ ತುಂಬಿ ಕೊಂಡು ರಕ್ತ ಶುದ್ಧಿಗೊಳಿಸುವ ಜೊತೆಗೆ ಹೊಸ ರಕ್ತದ ಉತ್ಪಾದನೆಗೆ ಸಹಕಾರಿ ಆಗುತ್ತದೆ. ಆರೋಗ್ಯವಂತ ಮಾನವರು ದಿನದಲ್ಲಿ ಕನಿಷ್ಠ 3 ರಿಂದ 5 ಲೀ ನೀರು ಕುಡಿಯ ಬಹುದಾಗಿದೆ. ಗಂಟೆಗೊಂದು ಲೋಟ ನೀರು ಕುಡಿಯುವ ಹವ್ಯಾಸ ಒಳ್ಳೆಯದು.

ನೀರಿನ ಸೇವನೆಯಿಂದ ಆಗ ಬಹುದಾದ ಪರಿಣಾಮಗಳ ಬಗೆಗಿನ ಸಂಶೋಧನೆಗಳು ಈ ಕೆಳ ಕಂಡ ರೋಗಗಳು ಗುಣವಾಗಲು ತೆಗೆದು ಕೊಳ್ಳುವ ಕಾಲಾವಧಿಯನ್ನು ಆವರಣದಲ್ಲಿ ಸೂಚಿಸಿದೆ.

೧. ಮಲಬದ್ಧತೆ (2 ದಿನ)
೨. ಹುಳಿತೇಗು (4 ದಿನ)
೩. ಸಿಹಿಮೂತ್ರ ರೋಗ (10 ದಿನ)
೪.ರಕ್ತದ ಒತ್ತಡ (30 ದಿನ)
೫. ಗ್ಯಾಸ್ಟ್ರಿಕ್ (8 ದಿನ)
೬. ಕೀಲು ನೋವು (21 ದಿನ) ನೀರಿನ ಸೇವನೆಯ ಕುರಿತು ಕೆಲ ಸಂಗತಿಗಳ ಬಗ್ಗೆ ಗಮನ ಹರಿಸಿ.

1. ಊಟದ ಮಧ್ಯೆ ಮಧ್ಯೆ ನೀರನ್ನು ಕುಡಿಯ ಬಾರದು. ಊಟದ 40 ನಿಮಿಷ ಮೊದಲು ಮತ್ತು 90 ನಿಮಿಷದ ನಂತರ ನೀರನ್ನು ಕುಡಿಯ ಬೇಕು. ಊಟದ ಜೊತೆಯಲ್ಲಿ ಕುಡಿಯುವ ನೀರು ಜೀರ್ಣಾಗ್ನಿಯನ್ನು ನಂದಿಸಿ, ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುತ್ತದೆ.

2. ನೀರನ್ನು ಕುಡಿಯುವಾಗ ಸಾಧ್ಯವಾದಷ್ಟು ಕುಳಿತು ಕೊಂಡೇ ಕುಡಿಯ ಬೇಕು.

3. ನೀರನ್ನು ಗುಟುಕು -ಗುಟುಕಾಗಿ ಕುಡಿಯ ಬೇಕೆ ವಿನಃ ಗಟ-ಗಟ ಕುಡಿಯ ಬಾರದು

4. ಊಟದ ನಂತರ ಮಜ್ಜಿಗೆ, ಹಣ್ಣಿನ ರಸ, ಹಾಲು ಕುಡಿಯ ಬಹುದು.

5. ರಾತ್ರಿ ಮಲಗುವ ಮುನ್ನ ನೀರನ್ನು ಕುಡಿಯಲೇ ಬೇಕು.

6. ರೆಫ್ರಿಜರೇಟರ್ (ಫ್ರಿಜ್ ) ನೀರನ್ನು ಕುಡಿಯುವುದು ಹಿತಕರವಲ್ಲ.

ಸಂಜೀವಿನಿಯಂತೆ ಕೆಲಸ ಮಾಡುವ ನೀರು ಪಂಚಭೂತಗಳಲ್ಲಿ ಒಂದು. ಭೂಮಿಯ ಮತ್ತು ನಮ್ಮ ಶರೀರದ ಶೇ.70 ಪ್ರತಿಶತ ನೀರಿನಿಂದ ಆವೃತವಾಗಿದೆ. ತಿನ್ನುವ ಆಹಾರಕ್ಕಿಂತ ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಿದಲ್ಲಿ ಎಲ್ಲರೂ ಶತಾಯುಷಿಗಳಾಗಿ ಬಾಳಲು ಸಾಧ್ಯವಾದೀತು. ಹಾಗಾಗಿ  ನೀರನ್ನು ಚೆನ್ನಾಗಿ ಕುಡಿಯಿರಿ! ಮತ್ತು ಆಹಾರವನ್ನು ಅವಶ್ಯಕತೆ ಇರುವಷ್ಟೇ ತಿನ್ನಿರಿ.
🌷 ಸರ್ವೇ ಜನಾ ಸುಖಿನೋ ಭವಂತು 🌷
llಯೇೂಗಃ ಚಿತ್ತ  ವೃತ್ತಿ  ನಿರೋಧಃll

ಸೋಮವಾರ, ಜುಲೈ 4, 2016

ಫೇಕ್ ಪೋಸ್ಟ್ ಗಳ ಬಗ್ಗೆ ಒಂದಿಷ್ಟು....

ಫೇಕ್ ಪೋಸ್ಟ್ ಗಳನ್ನೇ ತಯಾರಿಸಿ ಹರಿಯಬಿಡುವ ಅದೆಷ್ಟೋ ಕಾಲ್ ಸೆಂಟರ್ ಗಳಿವೆ ಎಂದರೆ ನಂಬುತ್ತೀರಾ?? ನಂಬಲೇಬೇಕು.

ಗುಡ್ ಮಾರ್ನಿಂಗ್, ಗುಡ್ ನೈಟ್ ಗಳನ್ನ ಮುದ್ರಿಸಿದ ಅದೆಷ್ಟೋ ಅಂದ ಚಂದದ ಫೋಟೋಗಳನ್ನ ನಾವು ನೋಡಿದ್ದೇವೆ. ಇದನ್ನೆಲ್ಲಾ ತಯಾರಿಸಿ ಹರಿಯಬಿಡುವುದೇ ಇಂತಹ ಕಾಲ್ ಸೆಂಟರ್ ಗಳ ಕೆಲಸ. ಇವೇನೂ "ಫೇಕ್" ಗಳಲ್ಲ ಬಿಡಿ. ಆದರೂ ಇಂತಹ ಕಾಲ್ ಸೆಂಟರ್ ಗಳನ್ನ ಹೆಚ್ಚಿನ ಎಲ್ಲಾ ಮೊಬೈಲ್ ಆಪರೇಟರ್ ಗಳು ಪೋಷಿಸುತ್ತವೆ. ಯಾಕೆ? ಗೊತ್ತಾಗಿಲ್ಲವೇ?? ನೀವು ಫಾರ್ವರ್ಡ್ ಮಾಡುವ ಪ್ರತಿಯೊಂದು ಫೋಟೋ ಕೂಡ ನೂರೋ ಇನ್ನೂರೋ mb ತಿನ್ನುತ್ತದೆ. ಅದರ ಪಾಲು ಮೊಬೈಲ್ ಕಂಪನಿಗಳಿಗೆ!! ಆಶ್ಚರ್ಯವೆ???

ಇನ್ನೂ ಕೇಳಿ... ಕೆಲವೊಂದು ರಾಜಕೀಯ ಪಕ್ಷಗಳ ಹಾಗೂ ಕೆಲವೊಂದು ಧಾರ್ಮಿಕ ಸಂಘಟನೆಗಳ ಹಿಂದೆ ಅದೆಷ್ಟೋ *Paid employees* ಇರ್ತಾರೆ. ಎಲ್ಲೋ ಇರುವ ಬರಹಗಳನ್ನ ತಿರುಚಿ ತಿದ್ದಿ ಇಲ್ಲ ಸಲ್ಲದ ವಿಷಯಗಳನ್ನ ಸಾಮಾನ್ಯ ಜನರ ತಲೆಗೆ ಹರಿಯಬಿಟ್ಟು ಯೋಚಿಸಬೇಕಾದ ವಿಚಾರ ಬಿಟ್ಟು ಇಂತಹವನ್ನೇ ಯೋಚಿಸುವಂತೆ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುವುದು.

ಮಗು ಸಿಕ್ಕಿದೆ, ಅಫಘಾತ ಆಗಿದೆ ಪರಿಚಯ ಇಲ್ಲ, ಸಾಕಷ್ಟು ಶೇರ್ ಮಾಡಿ, ರಕ್ತ ಬೇಕಾಗಿದೆ, ವೋಟ್ ಮಾಡಿ, ಅದು ಮಾಡಿ ಇದು ಮಾಡಿ ಅನ್ನೋ ಪ್ರತಿಯೊಂದು ಮೆಸೇಜ್ ಗಳ ಹಿಂದೆ ನಿರ್ದಿಷ್ಟ ಫಲಾನುಭವಿಗಳಿರುತ್ತಾರೆ ನೆನಪಿಡಿ. ನಮ್ಮಿಂದ ಹೋಗುವ ಐದು ಪೈಸೆಯೋ ಹತ್ತು ಪೈಸೆಯೋ ನಮಗೆ ಅಲ್ಪ ಎಂದೆನಿಸಬಹುದು. ಆದರೆ ದಿನಕ್ಕೆ ಲಕ್ಷಾನುಗಟ್ಟಳೆ ರೂಪಾಯಿ ಕಮಾಯಿ ಇಂತಹ ಕಂಪನಿಗಳು ಮಾಡಿಕೊಳ್ಳುತ್ತವೆ.

ಗೋಧಿಯ ಬಗ್ಗೆ ಅಪಪ್ರಚಾರದ ಹಿಂದೆ ಕಾಣದ ಕಂಪೆನಿಗಳು, ಮಾರಕ ರೋಗವಲ್ಲದಿದ್ದರೂ ಭಯ ಭಿತಿ ಹುಟ್ಟಿಸುವ ಔಷದಿ ಕಂಪನಿಗಳು, UNESCO ಹೆಸರಲ್ಲಿ ನಮ್ಮನ್ನ ಹುಚ್ಚರಾಗಿಸುವ ಹುಚ್ಚರು, ಜಗತ್ತಿನ ನಂ1 ರಾಷ್ಟ್ರಗೀತೆ ಹಾಗೆ ಹೀಗೆ ಅನ್ನೋ ಕಾಣದ ಕೈಗಳು, ಸುಮ್ಮನೆ ಕುಳಿತುಕೊಂಡು ನಮ್ಮ ಕೆಲಸ ಮಾಡಲು ಬಿಡದ ಮೊಬೈಲ್ ಕಂಪನಿಗಳು ಒಂದೇ ಎರಡೇ??

ಸ್ನೇಹಿತರೇ...ಯೋಚಿಸಿ,, ಪರಾಮರ್ಶಿಸಿ, ಸ್ಪಷ್ಟತೆ ಇಲ್ಲದ ಮೆಸೆಜ್ ಗಳನ್ನ ಫಾರ್ವರ್ಡ್ ಮಾಡಬೇಡಿ. ದೂರವಾಣಿ ಸಂಖ್ಯೆ ಇದ್ದರೆ ಮೊದಲು ನೀವೇ ಕರೆಮಾಡಿ ನೋಡಿ.

ಈ ದಿನಗಳಲ್ಲಿ ಮೊಬೈಲ್ ಕರೆನ್ಸಿ ದರ ಅತಿಯಾಗಿದೆ ಎಂಬುದು ನೆನಪಿರಲಿ. 2G ನೆಟ್ ವರ್ಕ್ ಗಿಂತ 3G ಸೇವೆಯನ್ನು ಕಡಿಮೆ ದರದಲ್ಲಿ ನೀಡಬಹುದಾಗಿದೆ ಎಂಬ ನಿಜಾಂಶವನ್ನು ಕಂಪೆನಿಗಳು ಯಾರಿಗೂ ಹೇಳುತ್ತಿಲ್ಲ.

ಪ್ರಜ್ಙಾವಂತರಾಗೋಣ...
ಅಲ್ವೇ?...

*ರಾಜಾರಾಮ ಶೆಟ್ಟಿ*